ಪೂರ್ವಭಾವಿ ಸಭೆಯಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಮಿರ್ಲೆ ಶ್ರೀನಿವಾಸಗೌಡ, ರಮೇಶ್ ಕುಮಾರ್, ವಕ್ತಾರ ಎಚ್.ಪಿ.ಗೋಪಾಲ್, ಮುಖಂಡರಾದ ಸಾ.ರಾ.ರಮೇಶ್, ಕಗ್ಗುಂಡಿ ಕುಮಾರ್, ಜಯರಾಮೇಗೌಡ, ಮಾರ್ಕಂಡಯ್ಯ, ಕುಪ್ಪೆ ಪ್ರಕಾಶ್, ಸೋಮಶೇಖರ್, ಪ್ರಭಾಕರ್ ಜೈನ್, ಸಂತೋಷ್ ಇದ್ದರು.