‘ಇದೇ ಸ್ಥಳದಲ್ಲಿ ಈಚೆಗೆ ಗೂಡ್ಸ್ ವಾಹನ ಅಪಘಾತವಾಗಿ ಕೇರಳ ಮೂಲದ ವ್ಯಕ್ತಿಯೊಬ್ಬರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ಈ ಹಳ್ಳವನ್ನು ಮುಚ್ಚಿಸದೆ ಹಾಗೆ ಬಿಟ್ಟರೆ ಸಾಕಷ್ಟು ವಾಹನ ಸವಾರರು ಬಿದ್ದು ತೊಂದರೆ ಮಾಡಿಕೊಳ್ಳುತ್ತಾರೆ. ರಸ್ತೆಯೂ ಹಾಳಾಗುತ್ತದೆ’ ಎಂದು ಗ್ರಾಮದ ಸಿದ್ದರಾಮು, ಸುನಿಲ್ ಶರ್ಮಾ ಅವರು ಹೇಳುತ್ತಾರೆ.