‘ವೇದಾಂತ, ಮೀಮಾಂಸೆ, ಇತಿಹಾಸ, ಸಮಾಜಶಾಸ್ತ್ರವನ್ನು ಓದಿಕೊಳ್ಳದೆಯೂ ಭೈರಪ್ಪ ಅವರ ಕೃತಿಗಳನ್ನು ಓದಿದರೆ ಅದು ಖುಷಿ ಕೊಡುತ್ತದೆ. ಅವರ ಕೃತಿಗಳನ್ನು ಯಾವ ರೀತಿಯಿಂದ ನೋಡಿದರೂ ಸ್ವಾರಸ್ಯ ಎನಿಸುತ್ತದೆ. ಇಡೀ ದೇಶದ ತಲ್ಲಣವನ್ನು ‘ತಂತು’ ಕಾದಂಬರಿಯಲ್ಲಿ ನೋಡಬಹುದು. ಆಧುನಿಕ ಕಾಲದ ಮಹಾಭಾರತ ಎಂದು ಆ ಕಾದಂಬರಿಯನ್ನು ನಂಬಿಕೊಂಡಿದ್ದೇನೆ’ ಎಂದರು.