ವಿಜಯನಗರ ಠಾಣೆಯ ಎಎಸ್ಐ ವೆಂಕಟೇಶ್ಗೌಡ, ಕಾನ್ಸ್ಟೆಬಲ್ಗಳಾದ ಮಹೇಶ್, ವೀರಭದ್ರ, ಈರಣ್ಣ ಹಾಗೂ ಚಾಲಕ ಪುನಿತ್ ವರ್ಗಾವಣೆಗೊಂಡವರು. ಇನ್ಸ್ಪೆಕ್ಟರ್ ಬಿ.ಜಿ.ಕುಮಾರ್ ಅವರನ್ನು ಈಗಾಗಲೇ ಬೆಂಗಳೂರು ಕೇಂದ್ರ ಕಚೇರಿಗೆ ವರ್ಗಾವಣೆ ಮಾಡಲಾಗಿದೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲ ಸಿಬ್ಬಂದಿಯೂ ವರ್ಗಾವಣೆಗೊಂಡಿದ್ದಾರೆ.