‘ಈ ಸರ್ವೆ ನಂಬರ್ಗೆ ಸಂಬಂಧಿಸಿದಂತೆ 72 ಪ್ರಕರಣ ನ್ಯಾಯಾಲಯದಲ್ಲಿದ್ದರೂ, ಸಿದ್ಧಾರ್ಥ ನಗರ, ಆಲನಹಳ್ಳಿ, ಆದಾಯ ತೆರಿಗೆ ಬಡಾವಣೆ, ಜೆ.ಸಿ.ನಗರ, ಕುರುಬಾರಹಳ್ಳಿ ವ್ಯಾಪ್ತಿಯ 354.29 ಎಕರೆಗೆ ಯಾವುದೇ ತೊಂದರೆಯಾಗದು ಎಂಬುದನ್ನು ಸರ್ಕಾರವೇ ಸ್ಪಷ್ಟಪಡಿಸಿದೆ’ ಎಂದು ಗುರುವಾರ ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.