‘ಪ್ರಕೃತಿ ಅಪ್ರತಿಮ, ಅಗೋಚರ, ಅಗಮ್ಯ ಮತ್ತು ಪ್ರಶಾಂತವಾಗಿದೆ. ಗಿಡ–ಮರಗಳು, ಬೆಟ್ಟ–ಗುಡ್ಡಗಳು, ಹೂ, ಬಳ್ಳಿ ಎಲ್ಲವೂ ಸುಂದರವಾದವು. ಅವುಗಳನ್ನು ನೋಡಿ ಆಸ್ವಾದಿಸಬೇಕು. ಶರಣರು, ಸಂತರು, ಋಷಿ ಮುನಿಗಳು ಸುಂದರವಾದ ಹೂವುಗಳಿದ್ದಂತೆ. ಅವರ ನುಡಿಗಳು-ವಿಚಾರಗಳು ಅದ್ಭುತವಾಗಿರುತ್ತವೆ. ಅವುಗಳ ಸಾರವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.