ಜನತೆ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿರುವವರ ಕೈಗೆ ಆಡಳಿತ ನೀಡಿ ಈಗ ಸಾಮಾಜಿಕ ನ್ಯಾಯ ಕೇಳಿದರೆ ಸಿಗುವುದೇ? ಎಸ್ಸಿ, ಎಸ್ಟಿಗಳಿಗೆ ಕಾಮಗಾರಿಗಳ ಗುತ್ತಿಗೆ ನೀಡಬೇಕು ಎಂಬ ಕಾನೂನನ್ನು ರೂಪಿಸಿದೆವು. ಆದರೆ, ಬಳಿಕ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ ಹಾಗೂ ಯಡಿಯೂರಪ್ಪ ಈ ಕುರಿತು ಅಧಿಕೃತ ಆದೇಶ ಹೊರಡಿಸಲು ಆಸಕ್ತಿ ತೋರಿಸಲಿಲ್ಲ. ಎಸ್ಟಿ, ಎಸ್ಟಿ ಸಮುದಾಯಗಳ ಬಗ್ಗೆ ಈಗಿನ ಸರ್ಕಾರಕ್ಕೆ ಒಲವಿಲ್ಲ ಎಂದರು.