ಆರ್ಯವೈಶ್ಯ ಸಮಾಜದ ಶ್ರೀನಾಥ್ ಕಿರಾಣಿ ಅಂಗಡಿ ವ್ಯಾಪಾರಿಯಾಗಿದ್ದು, ಇವರಿಗೆ ಇಬ್ಬರು ಪುತ್ರರಿದ್ದರು. 5 ವರ್ಷದ ಹಿಂದೆ ಮೃತ ಗಣೇಶ್ ಸಹೋದರ ವಿಜ್ಞೇಶ್ನನ್ನು ದುಷ್ಕರ್ಮಿಗಳು ಮೈಸೂರಿನ ಕಾಲೇಜಿನಿಂದ ಅಪಹರಿಸಿ ಕೊಲೆಗೈದಿದ್ದರು. ಶ್ರೀನಾಥ್ ಅವರ ಎರಡನೇ ಪುತ್ರ ಗಣೇಶ್ ಸೋಮವಾರ ವಿಪ್ರೊ ಕಂಪನಿಯಿಂದ ಕೆಲಸ ಮುಗಿಸಿ ಮನೆಗೆ ಹಿಂತಿರುಗುವಾಗ ಈ ಅಪಘಾತ ಸಂಭವಿಸಿದೆ.