‘ತಾವು ಸಂಪಾದಿಸಿದ ಶರಣರ ವಚನಗಳನ್ನು ಕ್ರೈಸ್ತ ಮಿಷನರಿಗಳು ಮುದ್ರಣ ಮಾಡಿಕೊಡಲು ಹಿಂದೇಟು ಹಾಕಿದಾಗ, ತಮ್ಮ ಸ್ವಂತ ಮನೆಯನ್ನೇ ಮಾರಿ ‘ಹಿತ ಚಿಂತಕ’ ಎಂಬ ಮುದ್ರಣಾಲಯ ಸ್ಥಾಪಿಸಿ, ಅದರ ಮೂಲಕ ಇನ್ನೂರಕ್ಕೂ ಹೆಚ್ಚು ಶರಣರು ರಚಿಸಿದ ಸಹಸ್ರ, ಸಹಸ್ರ ಸಂಖ್ಯೆಯ ವಚನಗಳು ಬೆಳಕಿಗೆ ಬರಲು ಕಾರಣರಾಗಿ, ವಿಶಿಷ್ಟ ವ್ಯಕ್ತಿಯಾಗಿ ಹೊರಹೊಮ್ಮಿದವರು’ ಎಂದು ಹೇಳಿದರು.