ಬೆಂಗಳೂರು: ಕುದುರೆ ವ್ಯಾಪಾರ ತಪ್ಪಿಸಲು ಕಾಂಗ್ರೆಸ್ ಮತ್ತು ಜೆಡಿಎಸ್ ತಮ್ಮ ಶಾಸಕರನ್ನು ರೆಸಾರ್ಟ್ನಲ್ಲಿ ಒಟ್ಟು ಗೂಡಿಸಿವೆ. ‘ರೆಸಾರ್ಟ್ ರಾಜಕಾರಣ’ ಮತ್ತೆ ಸುದ್ದಿಯಾಗುತ್ತಿರುವ ಬೆನ್ನಲೇ ಪ್ರಕಾಶ್ ರೈ ಟ್ವಿಟರ್ನಲ್ಲಿ ವ್ಯಂಗ್ಯವಾಡಿದ್ದಾರೆ.
‘ಹಾಲಿಡೇ ರೆಸಾರ್ಟ್ ಮ್ಯಾನೇಜರ್ಗಳು ಮಾನ್ಯ ರಾಜ್ಯಪಾಲರನ್ನು ಭೇಟಿಯಾಗುತ್ತಿದ್ದು, ಸರ್ಕಾರ ರಚನೆ ಹಕ್ಕು ಮಂಡಿಸಲಿದ್ದಾರೆ. ಏಕೆಂದರೆ, ಅವರ ಬಳಿಕ 116 ಶಾಸಕರ ಬಲವಿದೆ..– ಇದು ಕರ್ನಾಟಕ ಬ್ರೇಕಿಂಗ್ ನ್ಯೂಸ್’ ಎಂದು ರೆಸಾರ್ಟ್ ರಾಜಕಾರಣವನ್ನು ಟೀಕಿಸಿದ್ದಾರೆ.
Karnataka Breaking NEWS...!!! Holiday Resort managers are meeting his excellency The Governor and claiming to form the government., because they have 116 MLA s with them.. the game is open now.. everyone is resorting to politics ..