ಎಸ್ಎಫ್ಐ ಅಖಿಲ ಭಾರತ ಅಧ್ಯಕ್ಷ ವಿ.ಪಿ.ಸಾನು, ಜಂಟಿ ಕಾರ್ಯದರ್ಶಿ ನಿತಿನ್ ನಾರಾಯಣ್, ರಂಗಕರ್ಮಿ ಜನಾರ್ಧನ್ (ಜನ್ನಿ), ಎಸ್ಎಫ್ಐ ರಾಜ್ಯ ಕಾರ್ಯದರ್ಶಿ ವಾಸುದೇವ ರೆಡ್ಡಿ, ಮುಖಂಡರಾದ ಜಗದೀಶ್ ಸೂರ್ಯ, ಕೃಷ್ಣೇಗೌಡ, ಸಂಶೋಧಕ ಸಂಘಟನೆಯ ಮರಿದೇವಯ್ಯ, ಸೋಸಲೆ ಮಹೇಶ್, ಜಿಲ್ಲಾ ಸಂಚಾಲಕ ವಿಜಯ್ ಕುಮಾರ್, ವೀರಭದ್ರ, ಕವಿತಾ, ಭಾರತಿ ಪಾಲ್ಗೊಂಡಿದ್ದರು.