ಶಾಸಕ ಸಾ.ರಾ.ಮಹೇಶ್, ಉದ್ಯಮಿ ಸಾ.ರಾ. ನಂದೀಶ್, ಬಾಬುಹನುಮಾನ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವಿಕಾ, ಉಪಾಧ್ಯಕ್ಷೆ ಸುಧಾ ರೇವಣ್ಣ, ಪಟೇಲ್ ಆನಂದ್, ತಹಶೀಲ್ದಾರ್. ಕೆ.ಎನ್.ಮೋಹನಕುಮಾರ್, ಗ್ರಾಮಲೆಕ್ಕಾಧಿಕಾರಿಗಳಾದ ಶಶಿಕಾಂತ್, ದರ್ಶನ್, ಎಸ್.ಎಸ್.ಸಂದೇಶ್, ಎಸ್.ಕೆ.ಮಧುಚಂದ್ರ, ಎಸ್.ಎಂ.ಸೋಮಣ್ಣ, ಕುಪ್ಪಳ್ಳಿಸೋಮು, ಗ್ರಾ.ಪಂ. ಸದಸ್ಯರಾದ ಹರೀಶ್, ದೊಡ್ಮನೆ ಮಂಜು, ಹೇಮಂತ್ ಎಸ್.ಗೌಡ, ಗೇಟಿ ಪ್ರಕಾಶ್, ಮನು, ಲೋಕೇಶ್, ಎಸ್.ಪಿ. ಜಗದೀಶ್, ಜವರೇಗೌಡ, ಸಹಕಾರಿ ಸಂಘದ ಅಧ್ಯಕ್ಷ ಪಾಪಣ್ಣ, ತಿಮ್ಮೇಗೌಡ, ಲಾಲೂಸಾಬ್, ದೇವಾಲಯದ ಪಾರುಪತ್ತೇದಾರ್ ಅಂಜನೀಗೌಡ ಭಾಗವಹಿಸಿದ್ದರು.