ವಲಯಾಧಿಕಾರಿ ಎಚ್.ಪಿ.ಶಿವಣ್ಣ, ಎಂಜಿನಿಯರ್ ನಾಗರಾಜು ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ, ಅನಧಿಕೃತವಾಗಿ ವಶಪಡಿಸಿಕೊಂಡಿದ್ದ ನಿವೇಶನವನ್ನು 1974ರ ಕರ್ನಾಟಕ ಸಾರ್ವಜನಿಕ ಆವರಣ (ಅನಧಿಕೃತ ಅನುಭವದಾರರನ್ನು ಒಕ್ಕಲೆಬ್ಬಿಸುವುದು) ಕಾಯ್ದೆಯಡಿ ತೆರವುಗೊಳಿಸಿ, ಪ್ರಾಧಿಕಾರದ ವಶಕ್ಕೆ ಪಡೆದು ನಾಮಫಲಕ ಅಳವಡಿಸಲಾಯಿತು.