ಮೈಸೂರಿನ ಪ್ರಸಿದ್ಧ ಹೋಟೆಲ್ಗಳಲ್ಲಿ ಒಂದಾದ ಲಕ್ಷ್ಮಣ್ ಮೆಸ್ ವಾಣಿಜ್ಯ ಸಿಲಿಂಡರ್ ಸಿಗದ ಕಾರಣಕ್ಕೆ ಗುರುವಾರ ಬಂದ್ ಆಗಿತ್ತು –ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ
ಎನ್ಐಇ ಕಾಲೇಜು–ವಿದ್ಯಾರಣ್ಯಪುರಂ ಮುಖ್ಯರಸ್ತೆಯಲ್ಲಿ ಗುರುವಾರ ಆಟೊವೊಂದರ ಎಲ್ಪಿಜಿ ಗ್ಯಾಸ್ ಖಾಲಿಯಾಗಿದ್ದು ಬಂಕ್ನಲ್ಲಿ ಗ್ಯಾಸ್ ಸಿಗದ ಕಾರಣ ಚಾಲಕ ಮತ್ತೊಂದು ಆಟೊ ನೆರವಿನೊಂದಿಗೆ ವಾಹನ ಸಾಗಿಸಿದರು – ಪ್ರಜಾವಾಣಿ ಚಿತ್ರ/ ಅನೂಪ್ ರಾಘ ಟಿ.