ಗುರುವಾರ, 11 ಜೂನ್ 2026
×
ADVERTISEMENT

ಹಂಪಾಪುರ: ಸಮಗ್ರ ಕೃಷಿಯಲ್ಲಿ ದಾಸೇಗೌಡರ ಸಾಧನೆ

ತೋಟದ ಬೆಳೆಗಳಲ್ಲಿ ಯಶಸ್ಸು ಕಂಡ ರೈತ, ನಳನಳಿಸುವ ಅಡಿಕೆ, ತೆಂಗು, ಕಾಫಿ
Published : 20 ಮೇ 2026, 7:06 IST
Last Updated : 20 ಮೇ 2026, 7:06 IST
ADVERTISEMENT
ಫಾಲೋ ಮಾಡಿ
Comments
ದಾಸೇಗೌಡ ಅವರು ತೋಟಗಾರಿಕೆ ಬೆಳೆಗಳನ್ನೇ ಬೆಳೆದು ಪ್ರತಿ ವರ್ಷ ಲಕ್ಷಾಂತರ ರೂಪಾಯಿ ಆದಾಯ ಪಡೆಯುತ್ತಿದ್ದಾರೆ. ರೈತರು ಬುದ್ಧಿವಂತಿಕೆಯಿಂದ ಶ್ರಮವಹಿಸಿ ಕೆಲಸ ನಿರ್ವಹಿಸಿದರೆ ಲಾಭ ಗಳಿಸಬಹುದು
-ನೇತ್ರಾವತಿ, ಸಹಾಯಕ ನಿರ್ದೇಶಕಿ ತೋಟಗಾರಿಕೆ ಇಲಾಖೆ
ಅನೇಕ ಬೆಳೆಗಳನ್ನು ಜಮೀನಿನಲ್ಲಿ ವೈಜ್ಞಾನಿಕವಾಗಿ ಬೆಳೆದಾಗ ರೈತ ಯಶಸ್ವಿಯಾಗಲು ಸಾಧ್ಯ. ಶ್ರಮವಹಿಸಿ ಕೆಲಸ ಮಾಡಿದಾಗ ಉತ್ತಮ ಲಾಭ ಪಡೆಯಬಹುದು
-ದಾಸೇಗೌಡ, ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT