ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಕೆ.ಎಂ.ಸುರೇಶ್ ಕುಮಾರ್, ಎಂ.ಕಾಂತರಾಜು, ರಮೇಶ್ ಹಂಚ್ಯಾ, ಕೆ.ಎಸ್.ಎಫ್.ಸಿ. ನಿವಾಸಿಗಳ ಸಂಘದ ಅಧ್ಯಕ್ಷ ಅರುಣ್, ಉಪಾಧ್ಯಕ್ಷ ಮಹೇಂದ್ರ ಡಿ., ಕಾರ್ಯದರ್ಶಿ ಅನಿಲ್ ಕುಮಾರ್, ಖಜಾಂಚಿ ಪ್ರಶಾಂತ್, ನಿರ್ದೇಶಕರಾದ ಸಾವಿತ್ರಮ್ಮ, ರಾಜು, ವೆಂಕಟೇಶ್, ವಿಕಾಶ್ ಕುಮಾರ್, ರವಿ, ನಾಗರಾಜು, ಜೆ.ಜಯರಾಮು, ಮುಖಂಡ ರಾಮು ಇದ್ದರು.