ನಿಲ್ದಾಣಕ್ಕೆ ಬರುವ ಮುನ್ನವೇ ಬಸ್ಗಳು ಪ್ರಯಾಣಿಕರಿಂದ ತುಂಬಿದ್ದವು. ಅಗ್ರಹಾರ, ಲಕ್ಷ್ಮಿ ಟಾಕೀಸ್, ಪಾಠಶಾಲೆ, ರೈಲು ನಿಲ್ದಾಣದಲ್ಲಿ ಜನರ ಸಂಖ್ಯೆ ಹೆಚ್ಚಾಗಿತ್ತು. ಬಸ್ಗಳು ಸಿಗದೆ ಹೈರಾಣಾದರು. ಖಾಸಗಿ ಟೆಂಪೊ, ಟ್ಯಾಕ್ಸಿಗಳನ್ನು ಅವಲಂಬಿಸಿದರು. ನಗರ ಬಸ್ಗಳು ಸಿಗದೆ ಆಟೊ, ಬಾಡಿಗೆ ಬೈಕ್ ಸೇವೆಗಳನ್ನು ಅವಲಂಬಿಸಿದರು.