ಆದಿ ಕರ್ನಾಟಕ ಮಹಾಸಂಸ್ಥೆ ಮುಖಂಡರಾದ ಶಿವಸ್ವಾಮಿ, ವೆಂಕಟಸ್ವಾಮಿ, ತಿರುಮಲಸ್ವಾಮಿ, ಅಶೋಕಪುರಂ ಆದಿ ಕರ್ನಾಟಕ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಮುರಳಿ, ಕಾರ್ಯದರ್ಶಿ ಎಂ.ಕುಮಾರಸ್ವಾಮಿ, ಕಾಂಗ್ರೆಸ್ ಮುಖಂಡರಾದ ಎಸ್.ನವೀನ್ ಕುಮಾರ್, ಮಹಾದೇವ, ವಿಜಯ್ ಕುಮಾರ್, ಎಂ.ಜೆ.ರವೀಂದ್ರ, ಪುಟ್ಟದಾಸ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀಧರ್, ಸಂತೋಷ್ ಪಿ., ರಾಮು, ಡಿಸಿಸಿ ಪದಾಧಿಕಾರಿಗಳಾದ ಸಿದ್ದಲಿಂಗಪುರ ಪ್ರವೀಣ್, ರಾಹುಲ್ ಕುಂಬರಹಳ್ಳಿ ಭಾಗವಹಿಸಿದ್ದರು.