ಮೈಸೂರಿನ ಸಿದ್ದಾರ್ಥ ನಗರ ಬಡಾವಣೆಯಲ್ಲಿ ವಿನಯ ಮಾರ್ಗದ ನಿವಾಸಿ ಸುರೇಶ್ ಅವರ ಮನೆಯೊಳಗೆ ಸೇರಿಕೊಂಡಿದ್ದ ಚಿರತೆ– ಪ್ರಜಾವಾಣಿ ಚಿತ್ರ.
ಅರಣ್ಯ ಇಲಾಖೆಯು ಸೆರೆ ಹಿಡಿದ ಗಂಡು ಚಿರತೆ– ಪ್ರಜಾವಾಣಿ ಚಿತ್ರ.
ಅರಣ್ಯ ಇಲಾಖೆಯು ಸೆರೆ ಹಿಡಿದ ಗಂಡು ಚಿರತೆ– ಪ್ರಜಾವಾಣಿ ಚಿತ್ರ.
ಮೈಸೂರಿನ ಸಿದ್ದಾರ್ಥ ನಗರ ಬಡಾವಣೆಯಲ್ಲಿ ವಿನಯ ಮಾರ್ಗದ ನಿವಾಸಿ ಸುರೇಶ್ ಅವರ ಮನೆಯೊಳಗೆ ಸೇರಿಕೊಂಡಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಸೆರೆ ಹಿಡಿದಾಗ ಸೇರಿದ್ದ ಜನ– ಪ್ರಜಾವಾಣಿ ಚಿತ್ರ.