ಸೋಮವಾರ, 11 ಮೇ 2026
×
ADVERTISEMENT

ಚಲನಶೀಲತೆಗಾಗಿ ವೈಚಾರಿಕ ಶಿಕ್ಷಣ: ಮುಖ್ಯಮಂತ್ರಿ ಸಿದ್ದರಾಮಯ್ಯ

Published : 20 ಏಪ್ರಿಲ್ 2026, 23:37 IST
Last Updated : 20 ಏಪ್ರಿಲ್ 2026, 23:37 IST
ADVERTISEMENT
ಫಾಲೋ ಮಾಡಿ
Comments
ಜನರ ಭಾಷೆಯಾದ ಕನ್ನಡವನ್ನು ದೈವ ಭಾಷೆಯಾಗಿಸಿದ ನಾಯಕ ಬಸವಣ್ಣ. ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್ ದೇಶದ ಧ್ರುವತಾರೆಗಳು.
-ಸುತ್ತೂರು ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ
ಯುವಕರು ಕೋಮುವಾದಕ್ಕೆ ಬಲಿಯಾಗದೇ ಬಸವ ತತ್ವಗಳನ್ನು ಅನುಸರಿಸಬೇಕು. ಜಾಗೃತಿ ಮೂಡಿಸಲು ಇಲಾಖೆಯು ಪ್ರತಿ ಜಿಲ್ಲೆಯಲ್ಲಿ ಬಸವ ಜಯಂತಿ ಆಚರಿಸುತ್ತಿದೆ.
-ಶಿವರಾಜ್ ಎಸ್‌. ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಸಚಿವ
ಧರ್ಮ, ಜಾತಿ, ಭಾಷೆಯ ಹೆಸರಿನಲ್ಲಿ ವೈಮನಸ್ಯ ಮೂಡುತ್ತಿದೆ. ಭಾರತ ಒಂದಾಗಬೇಕೆಂದರೆ ಮನುಷ್ಯರು ಒಂದಾಗಬೇಕು. ಅದಿಲ್ಲದಿದ್ದರೆ ‘ಹಿಂದೂ ಒಂದು’ ಎಂಬ ಮಾತುಗಳೆಲ್ಲ ಕಪಟವಷ್ಟೇ.
-ಸಿದ್ಧರಾಮ ಶರಣ ಬೆಲ್ದಾಳ, ‘ಬಸವ ರಾಷ್ಟ್ರೀಯ ಪ್ರಶಸ್ತಿ’ ಪುರಸ್ಕೃತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT