<p>ಮೈಸೂರು: ರಜತ್ ಗಿರಿ ಹಾಗೂ ಎನ್.ಎಂ. ಅನುಷಾ ಅವರು ನಗರದ ಶ್ರೀಕಾಂತ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಸುವರ್ಣ ಬೆಳಕು ಫೌಂಡೇಷನ್ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಆಗಿ ಹೊರಹೊಮ್ಮಿದರು.</p>.<p>ರಾಜ್ಯದ ವಿವಿಧ ಜಿಲ್ಲೆಗಳ ಯೋಗಪಟುಗಳು ಸ್ಪರ್ಧೆಯಲ್ಲಿ ತಮ್ಮ ಪಟ್ಟುಗಳ ಮೂಲಕ ತೀರ್ಪುಗಾರರನ್ನು ಆಕರ್ಷಿಸುವ ಪ್ರಯತ್ನ ಮಾಡಿದರು. ಹಿರಿಯ ಮತ್ತು ಕಿರಿಯ ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯು ಯೋಗ ಪಟುಗಳ ದೈಹಿಕ ನಮ್ಯತೆ ಹಾಗೂ ಏಕಾಗ್ರತೆಗೆ ಸಾಕ್ಷಿಯಾಯಿತು.</p>.<p>ವಿಜೇತರ ವಿವರ: 10 ವರ್ಷದೊಳಗಿನವರು:ಬಾಲಕರು: ಎಂ. ರುಚಿತ್ ದೇವರು–1, ಅನರ್ಘ್ಯ–2, ಚಿರಾಗ್ ಗೌರಿಶಂಕರ್. ಬಾಲಕಿಯರು: ಲೇಖನಾ–1, ರಚನಾ ಜೆ–2, ತನ್ವಿತಾ ಸಿ.ಪಿ.–3.</p>.<p>11–14 ವರ್ಷದೊಳಗಿನವರು: ಬಾಲಕರು: ಪವನ್ ಕೆ.–1, ಅಚ್ಯುತ್ ಆರ್.–2, ದೀಪಕ್–3; ಬಾಲಕಿಯರು: ಅನುಷಾ ಎನ್.ಎಂ.–1, ವಂದನಾ ಎಸ್.–2, ಆದ್ಯ ಎಸ್. ನಾಯಕ್–3; 15–18 ವರ್ಷದೊಳಗಿನವರು: ಬಾಲಕರು: ರಜತ್ ಗಿರಿ–1, ಮಯೂರ್ ಟಿ.–2, ಋತ್ವಿಕ್ ಗೌಡ–3; ಬಾಲಕಿಯರು: ಉಷಾ–1, ಸಾನಿಕಾ–2, ನೃಪಾಲಿ ಕೆ.ಎ.–3.</p>.<p>19–25 ವರ್ಷದೊಳಗಿನವರು: ಪುರುಷರು: ಜಯತೇ ದಿವಾಕರ–1, ಚೇತನ್ ಎನ್.–2.ಮಹಿಳೆಯರು: ವರ್ಷ ಕೆ.–1, ಅಂಕಿತಾ ಆರ್.–2, ವರ್ಷಿಣಿ ಸಿ.ಪಿ.–3.</p>.<p>26–35 ವರ್ಷದೊಳಗಿನವರು: ಪುರುಷರು: ಜಯಂತ್ ಎಸ್.–1, ತೇಜಸ್–2, ಸುಹಾಸ್–3; ಮಹಿಳೆಯರು: ಭವ್ಯ ಆರ್.–1.</p>.<p>36–45 ವರ್ಷದೊಳಗಿನವರು: ಪುರುಷರು: ಜಯರಾಮ್–1, ಯೋಗಿ ಮಹೇಶ್–2, ನಿಶಾಂತ್ ರಾವ್–3; 45–60 ವರ್ಷದೊಳಗಿನವರು: ಪುರುಷರು: ಪಾಂಡು ಎ.–1, ವಿನೋದ್ ಕುಮಾರ್–2; ಮಹಿಳೆಯರು: ಎಂ.ಎಲ್. ಪುಷ್ಪಲತಾ–1;</p>.<p>60 ವರ್ಷ ಮೇಲ್ಪಟ್ಟವರು: ಪುರುಷರು: ಕೆ.ಜಿ. ಅನಂತ ಕೃಷ್ಣ–1, ಎಂ.ಜೆ. ಕೃಷ್ಣೇಗೌಡ–2; ಮಹಿಳೆಯರು: ಎಸ್. ಶಾಂತಾ–1, ಟಿ.ಎಸ್. ಸುಬ್ಬುಲಕ್ಷ್ಮಿ–2, ಸುಜಯ ಎಲ್.–3.</p>.<p>ಬಹುಮಾನ ವಿತರಣೆ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಬಹುಮಾನ ವಿತರಿಸಿದರು. ‘ ಯೋಗದಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರತಿಯೊಬ್ಬರು ನಿತ್ಯ ಯೋಗಾಭ್ಯಾಸ ಮಾಡಿ’ ಎಂದು ಸಲಹೆ ನೀಡಿದರು.</p>.<p>ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್,ಸಮಾಜ ಸೇವಕ ರಘುರಾಂ ವಾಜಪೇಯಿ, ಎಂ.ಎನ್.ನವೀನ್ ಕುಮಾರ್, ಸುವರ್ಣ ಬೆಳಕು ಫೌಂಡೇಷನ್ನ ಮಹೇಶ್, ಯೋಗ ಶಿಕ್ಷಕರಾದ ಪಶುಪತಿ, ರವಿ, ಮಂಜುನಾಥ್ ಇದ್ದರು.</p>.<p>ಬೆಳಿಗ್ಗೆ ಉಚಿತ ನೇತ್ರ ತಪಾಸಣೆ ಶಿಬಿರ ನಡೆಯಿತು. ಕಾಂಗ್ರೆಸ್ ಮುಖಂಡ ಎಚ್.ವಿ. ರಾಜೀವ್, ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ, ವಿ.ವಿ. ಕ್ರಿಯೇಷನ್ಸ್ ಸಂಸ್ಥೆಯ ವಿಮಲಾ ವೀರೇಶ್, ಸಮಾಜ ಸೇವಕ ಸಿ. ಮೋಹನ್ ಪಾಲ್ಗೊಂಡರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-39-107521771</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಮೈಸೂರು: ರಜತ್ ಗಿರಿ ಹಾಗೂ ಎನ್.ಎಂ. ಅನುಷಾ ಅವರು ನಗರದ ಶ್ರೀಕಾಂತ ವಿದ್ಯಾಸಂಸ್ಥೆಯಲ್ಲಿ ಭಾನುವಾರ ಸುವರ್ಣ ಬೆಳಕು ಫೌಂಡೇಷನ್ ಆಯೋಜಿಸಿದ್ದ ರಾಜ್ಯ ಮಟ್ಟದ ಮುಕ್ತ ಯೋಗಾಸನ ಸ್ಪರ್ಧೆಯಲ್ಲಿ ‘ಚಾಂಪಿಯನ್ ಆಫ್ ಚಾಂಪಿಯನ್ಸ್’ ಆಗಿ ಹೊರಹೊಮ್ಮಿದರು.</p>.<p>ರಾಜ್ಯದ ವಿವಿಧ ಜಿಲ್ಲೆಗಳ ಯೋಗಪಟುಗಳು ಸ್ಪರ್ಧೆಯಲ್ಲಿ ತಮ್ಮ ಪಟ್ಟುಗಳ ಮೂಲಕ ತೀರ್ಪುಗಾರರನ್ನು ಆಕರ್ಷಿಸುವ ಪ್ರಯತ್ನ ಮಾಡಿದರು. ಹಿರಿಯ ಮತ್ತು ಕಿರಿಯ ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯು ಯೋಗ ಪಟುಗಳ ದೈಹಿಕ ನಮ್ಯತೆ ಹಾಗೂ ಏಕಾಗ್ರತೆಗೆ ಸಾಕ್ಷಿಯಾಯಿತು.</p>.<p>ವಿಜೇತರ ವಿವರ: 10 ವರ್ಷದೊಳಗಿನವರು:ಬಾಲಕರು: ಎಂ. ರುಚಿತ್ ದೇವರು–1, ಅನರ್ಘ್ಯ–2, ಚಿರಾಗ್ ಗೌರಿಶಂಕರ್. ಬಾಲಕಿಯರು: ಲೇಖನಾ–1, ರಚನಾ ಜೆ–2, ತನ್ವಿತಾ ಸಿ.ಪಿ.–3.</p>.<p>11–14 ವರ್ಷದೊಳಗಿನವರು: ಬಾಲಕರು: ಪವನ್ ಕೆ.–1, ಅಚ್ಯುತ್ ಆರ್.–2, ದೀಪಕ್–3; ಬಾಲಕಿಯರು: ಅನುಷಾ ಎನ್.ಎಂ.–1, ವಂದನಾ ಎಸ್.–2, ಆದ್ಯ ಎಸ್. ನಾಯಕ್–3; 15–18 ವರ್ಷದೊಳಗಿನವರು: ಬಾಲಕರು: ರಜತ್ ಗಿರಿ–1, ಮಯೂರ್ ಟಿ.–2, ಋತ್ವಿಕ್ ಗೌಡ–3; ಬಾಲಕಿಯರು: ಉಷಾ–1, ಸಾನಿಕಾ–2, ನೃಪಾಲಿ ಕೆ.ಎ.–3.</p>.<p>19–25 ವರ್ಷದೊಳಗಿನವರು: ಪುರುಷರು: ಜಯತೇ ದಿವಾಕರ–1, ಚೇತನ್ ಎನ್.–2.ಮಹಿಳೆಯರು: ವರ್ಷ ಕೆ.–1, ಅಂಕಿತಾ ಆರ್.–2, ವರ್ಷಿಣಿ ಸಿ.ಪಿ.–3.</p>.<p>26–35 ವರ್ಷದೊಳಗಿನವರು: ಪುರುಷರು: ಜಯಂತ್ ಎಸ್.–1, ತೇಜಸ್–2, ಸುಹಾಸ್–3; ಮಹಿಳೆಯರು: ಭವ್ಯ ಆರ್.–1.</p>.<p>36–45 ವರ್ಷದೊಳಗಿನವರು: ಪುರುಷರು: ಜಯರಾಮ್–1, ಯೋಗಿ ಮಹೇಶ್–2, ನಿಶಾಂತ್ ರಾವ್–3; 45–60 ವರ್ಷದೊಳಗಿನವರು: ಪುರುಷರು: ಪಾಂಡು ಎ.–1, ವಿನೋದ್ ಕುಮಾರ್–2; ಮಹಿಳೆಯರು: ಎಂ.ಎಲ್. ಪುಷ್ಪಲತಾ–1;</p>.<p>60 ವರ್ಷ ಮೇಲ್ಪಟ್ಟವರು: ಪುರುಷರು: ಕೆ.ಜಿ. ಅನಂತ ಕೃಷ್ಣ–1, ಎಂ.ಜೆ. ಕೃಷ್ಣೇಗೌಡ–2; ಮಹಿಳೆಯರು: ಎಸ್. ಶಾಂತಾ–1, ಟಿ.ಎಸ್. ಸುಬ್ಬುಲಕ್ಷ್ಮಿ–2, ಸುಜಯ ಎಲ್.–3.</p>.<p>ಬಹುಮಾನ ವಿತರಣೆ: ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶಾಸಕ ಟಿ.ಎಸ್. ಶ್ರೀವತ್ಸ ಬಹುಮಾನ ವಿತರಿಸಿದರು. ‘ ಯೋಗದಿಂದ ನಮ್ಮ ದೈಹಿಕ ಹಾಗೂ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಬಹುದು. ಪ್ರತಿಯೊಬ್ಬರು ನಿತ್ಯ ಯೋಗಾಭ್ಯಾಸ ಮಾಡಿ’ ಎಂದು ಸಲಹೆ ನೀಡಿದರು.</p>.<p>ಯೋಗಾನರಸಿಂಹಸ್ವಾಮಿ ದೇವಾಲಯದ ಆಡಳಿತಾಧಿಕಾರಿ ಎನ್. ಶ್ರೀನಿವಾಸನ್,ಸಮಾಜ ಸೇವಕ ರಘುರಾಂ ವಾಜಪೇಯಿ, ಎಂ.ಎನ್.ನವೀನ್ ಕುಮಾರ್, ಸುವರ್ಣ ಬೆಳಕು ಫೌಂಡೇಷನ್ನ ಮಹೇಶ್, ಯೋಗ ಶಿಕ್ಷಕರಾದ ಪಶುಪತಿ, ರವಿ, ಮಂಜುನಾಥ್ ಇದ್ದರು.</p>.<p>ಬೆಳಿಗ್ಗೆ ಉಚಿತ ನೇತ್ರ ತಪಾಸಣೆ ಶಿಬಿರ ನಡೆಯಿತು. ಕಾಂಗ್ರೆಸ್ ಮುಖಂಡ ಎಚ್.ವಿ. ರಾಜೀವ್, ಮೇಲುಕೋಟೆಯ ಇಳೈ ಆಳ್ವಾರ್ ಸ್ವಾಮೀಜಿ, ವಿ.ವಿ. ಕ್ರಿಯೇಷನ್ಸ್ ಸಂಸ್ಥೆಯ ವಿಮಲಾ ವೀರೇಶ್, ಸಮಾಜ ಸೇವಕ ಸಿ. ಮೋಹನ್ ಪಾಲ್ಗೊಂಡರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260511-39-107521771</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>