<p><strong>ತಿ.ನರಸೀಪುರ:</strong> ಇಲ್ಲಿನ ತ್ರಿವೇಣಿ ಸಂಗಮದ ದಂಡೆಯಲ್ಲಿರುವ ಶ್ರೀಬಳ್ಳೇಶ್ವರ ಸ್ವಾಮಿ, ಸಾಯಿಬಾಬಾ ಆಲಯದಲ್ಲಿರುವ ಶ್ರೀ ಶನೇಶ್ವರಸ್ವಾಮಿಯ 21ನೇ ವರ್ಷದ ಜಯಂತಿ ಮಹೋತ್ಸವ ಮೇ 15 ಮತ್ತು 16 ರಂದು ನಡೆಯಲಿದೆ.</p>.<p>ಶನೇಶ್ವರಸ್ವಾಮಿಯವರ ಜಯಂತಿ ಬಾದಮಿ ಅಮವಾಸ್ಯೆಯ ವಿಶೇಷ ಪೂಜೆಗಳು ಜರುಗಲಿವೆ. ಮೇ 15ರಂದು ಸಂಜೆ 5 ರಿಂದ 6 ಗಂಟೆಯವರೆಗೆ ಅನ್ನೋದಕ ದೇವಾಲಯ ಪ್ರವೇಶ, ಮಂತ್ರ ಪಠಣ, ಮಹಾಗಣಪತಿ ಪೂಜೆ , ಪುಣ್ಯಾಹವಾಚನ, ಪಂಚಗವ್ಯ ಸಾಧನ, ರಕ್ಷಪೂಜೆ, ರಕ್ಷಬಂಧನ, ದೇವತ ಆರಾಧನೆ, ವಾಸ್ತುಹೋಮ, ವಾಸ್ತುಬಲಿ ನಡೆಯಲಿವೆ.</p>.<p>ಮೇ 16ರಂದು ಕಳಸ ಸ್ಥಾಪನೆ , ಉಮಾಮಹೇಶ್ವರ ದೇವತ ಆರಾಧನಾ ಪ್ರಧಾನ ಜೇಷ್ಠಾ ದೇವತ ಸಹಿತ ಶ್ರೀ ಶನೇಶ್ವರಸ್ವಾಮಿ ದೇವತ ನ್ಯಾಸಪೂರ್ವ ಆರಾಧನ, ಪ್ರಧಾನ ಹೋಮ, ಮಹಾಪೂರ್ಣಹುತಿ, ರುದ್ರಾಭಿಷೇಕ, ಕುಂಭಾಭಿಷೇಕ, ಉಪಚಾರ ಪೂಜೆ , ಮಹಾ ಮಂಗಳಾರತಿ, ನೈವೇದ್ಯ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.</p>.<p>ಮಧ್ಯಾಹ್ನ ಬದನಾಳು ದಿಲೀಪ್ ಕುಮಾರ್ ಶಾಸ್ತ್ರಿ ಅವರಿಂದ ಹರಿಕಥೆಯನ್ನು ಏರ್ಪಡಿಸಲಾಗಿದೆ ಎಂದು ಭಕ್ತ ಮಂಡಲಿ, ವಿದ್ವಾನ್ ಆರ್. ಅರುಣ್ ಕುಮಾರ್(8618185926) ಹಾಗೂ ವೇದಾವತಿ (7892852705) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಿ.ನರಸೀಪುರ:</strong> ಇಲ್ಲಿನ ತ್ರಿವೇಣಿ ಸಂಗಮದ ದಂಡೆಯಲ್ಲಿರುವ ಶ್ರೀಬಳ್ಳೇಶ್ವರ ಸ್ವಾಮಿ, ಸಾಯಿಬಾಬಾ ಆಲಯದಲ್ಲಿರುವ ಶ್ರೀ ಶನೇಶ್ವರಸ್ವಾಮಿಯ 21ನೇ ವರ್ಷದ ಜಯಂತಿ ಮಹೋತ್ಸವ ಮೇ 15 ಮತ್ತು 16 ರಂದು ನಡೆಯಲಿದೆ.</p>.<p>ಶನೇಶ್ವರಸ್ವಾಮಿಯವರ ಜಯಂತಿ ಬಾದಮಿ ಅಮವಾಸ್ಯೆಯ ವಿಶೇಷ ಪೂಜೆಗಳು ಜರುಗಲಿವೆ. ಮೇ 15ರಂದು ಸಂಜೆ 5 ರಿಂದ 6 ಗಂಟೆಯವರೆಗೆ ಅನ್ನೋದಕ ದೇವಾಲಯ ಪ್ರವೇಶ, ಮಂತ್ರ ಪಠಣ, ಮಹಾಗಣಪತಿ ಪೂಜೆ , ಪುಣ್ಯಾಹವಾಚನ, ಪಂಚಗವ್ಯ ಸಾಧನ, ರಕ್ಷಪೂಜೆ, ರಕ್ಷಬಂಧನ, ದೇವತ ಆರಾಧನೆ, ವಾಸ್ತುಹೋಮ, ವಾಸ್ತುಬಲಿ ನಡೆಯಲಿವೆ.</p>.<p>ಮೇ 16ರಂದು ಕಳಸ ಸ್ಥಾಪನೆ , ಉಮಾಮಹೇಶ್ವರ ದೇವತ ಆರಾಧನಾ ಪ್ರಧಾನ ಜೇಷ್ಠಾ ದೇವತ ಸಹಿತ ಶ್ರೀ ಶನೇಶ್ವರಸ್ವಾಮಿ ದೇವತ ನ್ಯಾಸಪೂರ್ವ ಆರಾಧನ, ಪ್ರಧಾನ ಹೋಮ, ಮಹಾಪೂರ್ಣಹುತಿ, ರುದ್ರಾಭಿಷೇಕ, ಕುಂಭಾಭಿಷೇಕ, ಉಪಚಾರ ಪೂಜೆ , ಮಹಾ ಮಂಗಳಾರತಿ, ನೈವೇದ್ಯ, ತೀರ್ಥಪ್ರಸಾದ ವಿನಿಯೋಗ ನಡೆಯಲಿದೆ.</p>.<p>ಮಧ್ಯಾಹ್ನ ಬದನಾಳು ದಿಲೀಪ್ ಕುಮಾರ್ ಶಾಸ್ತ್ರಿ ಅವರಿಂದ ಹರಿಕಥೆಯನ್ನು ಏರ್ಪಡಿಸಲಾಗಿದೆ ಎಂದು ಭಕ್ತ ಮಂಡಲಿ, ವಿದ್ವಾನ್ ಆರ್. ಅರುಣ್ ಕುಮಾರ್(8618185926) ಹಾಗೂ ವೇದಾವತಿ (7892852705) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>