ಟ್ರಾಫಿಕ್ ಸಿಗ್ನಲ್ ಅಳವಡಿಸಿದ ಬಳಿಕ ಆಗಿರುವ ಉಪಯೋಗದ ಬಗ್ಗೆ ಜನರಿಗೆ ತಿಳಿಸುತ್ತೇವೆ. ಈ ಬಗ್ಗೆ ಸರ್ವೆ ಮಾಡಲಾಗುತ್ತಿದ್ದು, ಸಿಗ್ನಲ್ ಇರುವ ಮೊದಲು ಹಾಗೂ ನಂತರದ ಸ್ಥಿತಿಗತಿಯ ಬಗ್ಗೆ ಸಾರ್ವಜನಿಕರ ಗಮನಕ್ಕೆ ತರುತ್ತೇವೆ
ಸೀಮಾ ಲಾಟ್ಕರ್, ನಗರ ಪೊಲೀಸ್ ಆಯುಕ್ತೆ
ಅಪಘಾತ ತಪ್ಪಿಸಲು ಸಿಗ್ನಲ್ ಲೈಟ್ ಒಂದೇ ಪರಿಹಾರವಲ್ಲ. ವಾಹನಗಳನ್ನು ಹಿಡಿದು ಬಿಟ್ಟಾಗ ವೇಗವಾಗಿ ಹೋಗಿ ಅಪಾಯವಾಗುವ ಸಾಧ್ಯತೆ ಹೆಚ್ಚಿದೆ. ಸರ್ವೆ ನಡೆಸದೆ, ಐಆರ್ಸಿ ಮಾರ್ಗದರ್ಶನಕ್ಕೆ ವಿರುದ್ಧವಾಗಿ ಸಿಗ್ನಲ್ ಲೈಟ್ ಅಳವಡಿಸಲಾಗಿದೆ