ಕ್ಯಾಮೆರಾ ಅಳವಡಿಸಿ ಬೆಳೆ ರಕ್ಷಣೆ
ಅರಣ್ಯದಂಚಿನ ಕೃಷಿಕರು ಎಐ (ಕೃತಕ ಬುದ್ಧಿಮತ್ತೆ) ಕ್ಯಾಮೆರಾ ಅಳವಡಿಸಿಕೊಳ್ಳುವುದರಿಂದ ಫಸಲು ರಕ್ಷಿಸಿಕೊಳ್ಳಬಹುದು. ಇಂದಿನ ದರದಲ್ಲಿ ಕ್ಯಾಮೆರಾ ಖರೀದಿಸಲು ಸಾಧ್ಯವಿಲ್ಲ, ಹೀಗಾಗಿ ಇಲಾಖೆ ಎಐ ಕ್ಯಾಮೆರಾ ಕಂಪನಿಗಳಿಗೆ ರೈತರಿಗೆ ಕೈಗೆಟುಕುವ ದರದ ಕ್ಯಾಮೆರಾ ತಯಾರಿಸಲು ಮನವಿ ಮಾಡಿದೆ’ ಎಂದು ಎಸಿಎಫ್ ಲಕ್ಷ್ಮೀಕಾಂತ ತಿಳಿಸಿದರು.