‘ರಾಜೀವ್ಗೆ ಅವಕಾಶ ಸಿಗಬೇಕು. ಆದರೆ, ಅದಕ್ಕಾಗಿ ಮತ್ತೊಬ್ಬರನ್ನು ದೂರ ಮಾಡಬೇಕು ಎನ್ನುವುದು ನಮ್ಮ ಆಶಯ ಅಲ್ಲ. ಅವರೂ ಆಗಲಿ; ಇವರಿಗೂ ಅಂತಹ ಸ್ಥಾನ ಸಿಗಲಿ. ಸಮುದಾಯದವರು ನಮ್ಮ ಬಳಿ ಹೇಳಿಕೊಂಡಿದ್ದಾರೆ. ಆದರೆ, ನಾವು ಒಳಗಿಳಿದು ಮೂಲ ವಿಮರ್ಶೆ ಮಾಡಿಲ್ಲ. ಸಮಾಜಕ್ಕೆ ಹಾನಿಯಾಗದಂತೆ ಎಲ್ಲರಿಗೂ ಒಳ್ಳೆಯದಾಗಬೇಕು. ಯಾರ ವಿರುದ್ಧವೂ ನಾವು ಬಂದಿಲ್ಲ. ರಾಜೀವ್ಗೆ ಶ್ರೇಯಸ್ಸು ಹುಡುಕಿ ನಾವು ಬಂದಿದ್ದೇವೆ’ ಎಂದು ಹೇಳಿದರು.