‘ನೂರಾರು ವರ್ಷದಿಂದ ರಾಮಮಂದಿರದ ಒಳಗೆ ಸಂಗೀತ ಕಛೇರಿ ನಡೆಯುತ್ತಿತ್ತು. 2015ರಿಂದ ಆಲಮ್ಮನ ಛತ್ರದಲ್ಲಿ ಕಛೇರಿಗಳನ್ನು ಆಯೋಜಿಸಲಾಗುತ್ತಿದೆ. ಟಿ.ವಿ.ಶಂಕರನಾರಾಯಣ್, ಎಂ.ಎಸ್.ಶೀಲಾ, ಕಲಾವತಿ ಅವಧೂತ್, ಮಲ್ಲಾಡಿ ಸಹೋದರರು, ಓ.ಎಸ್.ತ್ಯಾಗರಾಜನ್, ಕದ್ರಿ ಗೋಪಾಲನಾಥ್ ಸೇರಿದಂತೆ ಹಲವರು ಕಛೇರಿ ನೀಡಿದ್ದಾರೆ’ ಎಂದು ಸ್ಮರಿಸಿದರು.