ಕೃತಿ ಬಿಡುಗಡೆ ಮಾಡಿದ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪಮಾತನಾಡಿ, ‘ಟಿಪ್ಪು ಕನ್ನಡ ದ್ರೋಹಿ ಎಂಬುದನ್ನು ಇತಿಹಾಸದ ದಾಖಲೆಗಳನ್ನು ಗಮನಿಸಿ ಒಪ್ಪಿಕೊಳ್ಳಬೇಕಾಗುತ್ತದೆ. ಇದಕ್ಕೆ, ಕಂದಾಯ ಇಲಾಖೆಯಲ್ಲಿ ಇನ್ನೂ ಉಳಿದಿರುವ ಪರ್ಷಿಯನ್, ಪಾರ್ಸಿ ಹೆಸರುಗಳು, ಬದಲಾದ ಹಾಗೂ ಬದಲಾವಣೆಗೆ ಪ್ರಯತ್ನಿಸಿದ ಊರುಗಳ ಹೆಸರು ಸಾಕ್ಷಿ ಎಂದರು.