ಶನಿವಾರ, 9 ಮೇ 2026
×
ADVERTISEMENT

ಹುಣಸೂರು: ತಂಬಾಕು ಬೇಸಾಯಕ್ಕೆ ಸಜ್ಜು

ತಂಬಾಕು ಮಾರುಕಟ್ಟೆ ಅಂತ್ಯಕ್ಕೂ ಮುನ್ನವೇ 26-27ನೇ ಸಾಲಿನ ಬೆಳೆಗೆ ತಯಾರಿ
Published : 11 ಮಾರ್ಚ್ 2026, 4:56 IST
Last Updated : 11 ಮಾರ್ಚ್ 2026, 4:56 IST
ADVERTISEMENT
ಫಾಲೋ ಮಾಡಿ
Comments
ಮೋದೂರು ಶಿವಣ್ಣ ತಂಬಾಕು ಬೆಳೆಗಾರರು.
ಮೋದೂರು ಶಿವಣ್ಣ ತಂಬಾಕು ಬೆಳೆಗಾರರು.
ಡಾ.ರಾಮಕೃಷ್ಣನ್‌ ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ.
ಡಾ.ರಾಮಕೃಷ್ಣನ್‌ ರಾಷ್ಟ್ರೀಯ ವಾಣಿಜ್ಯ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ.
ಗುಣಮಟ್ಟದ ತಂಬಾಕು ಸಸಿ ಟ್ರೇ ಪದ್ಧತಿಯಲ್ಲಿ ಬೆಳೆಯಲು ರೈತರು ಸಸಿಯ ಚಿಗುರು ಕತ್ತರಿಸಬೇಕು ರಸಗೊಬ್ಬರ ನೀಡುವುದನ್ನು ನಿಯಂತ್ರಿಸಬೇಕು. ಸ್ಟೇನ್ ಗ್ರೀನ್‌ ಮಿರಾಕಲ್‌ 30 ಎಂಎಲ್‌ ಔಷಧಿ ಪ್ರತಿ ಕ್ಯಾನ್‌ಗೆ ಹಾಕಿ ಸಿಂಪಡಿಸಬೇಕು
ಡಾ.ರಾಮಕೃಷ್ಣನ್‌ ಎನ್‌ಐಆರ್‌ಸಿಎ ಹಿರಿಯ ವಿಜ್ಞಾನಿ 
ತಂಬಾಕಿಗೆ ಪರ್ಯಾಯ ಬೆಳೆಯನ್ನು ತೋಟಗಾರಿಕೆ ಇಲಾಖೆ ರೈತರಿಗೆ ನೀಡಿಲ್ಲ ರೈತರಿಗೆ ತಂಬಾಕಿನಿಂದ ಸಿಗುವಂತೆ ಆರ್ಥಿಕ ಸ್ವಾವಲಂಬನೆ ಇತರೆ ಬೆಳೆಯಲ್ಲಿ ಕಂಡಿಲ್ಲ ನಷ್ಟವಾದರೂ ಸರಿದೂಗಿಸಿ ಬೆಳೆಯಬೇಕಾಗಿದೆ. ಮುಂದಿನ ದಿನದಲ್ಲಿ ಪರ್ಯಾಯ ಬೆಳೆಗೆ ಆಲೋಚಿಸಬೇಕಾಗಿದೆ
ಮೋದೂರು ಶಿವಣ್ಣ ತಂಬಾಕು ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT