ಈ ತಂಡದಲ್ಲಿ ಸಮಾಜಕ್ಕಾಗಿ ದುಡಿಯಬೇಕು ಎಂಬ ಮನೋಭಾವವುಳ್ಳ ಚಿದಾನಂದ ಗೌಡಗಾವಿ, ರೇವಪ್ಪ ಹೊರ್ತಿ, ಷಣ್ಮುಖಪ್ಪ ದೇವೂರ, ಅಂಬಣ್ಣ ರೇವಶೆಟ್ಟಿ, ಚೆನ್ನಪ್ಪ ಕಂಬಾರ, ಧರ್ಮಣ್ಣ ಭೈರಾಮಡಗಿ, ಮಹಾದೇವ ನಂದಿಕೋಲ, ಪರಸುರಾಮ ಗುಬ್ಬೇವಾಡ, ಸಿದ್ದಪ್ಪ ವಾಲಿಕಾರ, ಗಿರಮಲ್ಲ ಗುಜ್ಜಿ, ಬಸವಾರಾಜ ಮಲಘಾಣ, ರಾಯಗೊಂಡ ಕನಾಳ ಇದ್ದಾರೆ.