‘ಶಬ್ದದ ಮಾದರಿಗಳನ್ನು ಬೆಳಗಾವಿಯ ಎಂಎಸ್ವಿ ಅನಾಲಿಟಿಕಲ್ ಲ್ಯಾಬರೋಟರಿಗೆ ಕಳುಹಿಸಲಾಗಿತ್ತು. ಈಗ ವರದಿ ಬಂದಿದ್ದು, ಜನರು ನಿಟ್ಟುಸಿರು ಬಿಡುವಂತಾಗಿದೆ. ಅದೇ ರೀತಿ ವಾಯು ಮಾಲಿನ್ಯದ ಪ್ರಮಾಣವೂ ನಿಗದಿಗಿಂತ ಕಡಿಮೆಯೇ ಇದೆ. ವಿಜಯಪುರ ನಗರದಲ್ಲಿ ದೂಳು ಬಿಟ್ಟರೆ ಬೇರೆ ರೀತಿಯ ಮಾಲಿನ್ಯದಿಂದ ಅಷ್ಟಾಗಿ ತೊಂದರೆ ಇಲ್ಲ’ ಎಂದು ಮಾಹಿತಿ ನೀಡಿದರು.