ಶಾಸಕರಾದ ಕೆ.ಎಸ್.ಈಶ್ವರಪ್ಪ, ಕೆ.ಬಿ.ಅಶೋಕ್ ನಾಯ್ಕ, ಎಸ್.ರುದ್ರೇಗೌಡ, ಆಯನೂರು ಮಂಜುನಾಥ್, ಆರ್. ಪ್ರಸನ್ನಕುಮಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಜಿಲ್ಲಾಧಿಕಾರಿ ಕೆ.ಎ.ದಯಾನಂದ ಭಾಗವಹಿಸುವರು ಎಂದು ವಿವರ ನೀಡಿದರು.
ಸಾಹಿತಿ ಕುಂ.ವೀರಭದ್ರಪ್ಪ ಕಾಯಕ ಮಹತ್ವದ ಬಗ್ಗೆ ಉಪನ್ಯಾಸ ನೀಡುವರು. ನಟ ದೊಡ್ಡಣ್ಣ ಕಾಯಕ ನಾಟಕ ಪ್ರದರ್ಶನ ಉದ್ಘಾಟಿಸುವರು. ಸಾಹಿತಿ ಶ್ರೀಕಂಠ ಕೂಡಿಗೆ, ಚನ್ನೇಶ್ ಹೊನ್ನಾಳಿ, ಡಿ.ಬಿ.ಶಂಕರಪ್ಪ, ಕೃಷ್ಣ ತಿಪ್ಪೂರ್, ಶ್ರೀನಿವಾಸ್, ಶಿವಕುಮಾರ್ ಚೌಡಶೆಟ್ಟಿ, ಲಿಂಗರಾಜು, ಮುನಿಯಪ್ಪ ಉಪಸ್ಥಿತರಿರುವರು ಎಂದರು.