ಬಿಜೆಪಿಯ ರಾಜ್ಯ ಘಟಕದ ಉಪಾಧ್ಯಕ್ಷ ಎಂ.ಬಿ.ಭಾನುಪ್ರಕಾಶ್, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಡಾ.ವಿದ್ಯಾಶಂಕರ್, ಮಧುಕರ ಕಾನಿಟ್ಕರ್, ಡಾ.ವೀಣಾಭಟ್ ಉಪಸ್ಥಿತರಿರುವರು. ಯುವ ಬರಹಗಾರ ಅರ್ಜುನ್ ದೇವಲಾದಕೆರೆ ಪುಸ್ತಕ ಕುರಿತು ಮಾತನಾಡುವರು. ನಂತರ ಸಂವಾದ ಕಾರ್ಯಕ್ರಮ ಇರುತ್ತದೆ ಎಂದರು.