ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಳ್ಳಾರಿ ವಿಭಾಗದ ಪ್ರಚಾರಕ ಸತೀಶ್ ಕುಮಾರ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಕಾರ್ಯದರ್ಶಿ ಡಾ. ನಾಗರಾಜ ಭಾಲ್ಕಿ, ಶಿಲ್ಪಾ ಮೆಡಿಕೇರ್ ವ್ಯವಸ್ಥಾಪಕ ನಿರ್ದೇಶಕ ವಿಷ್ಣ್ಣುಕಾಂತ ಬುತಡಾ, ಕೃಷಿ ವಿಶ್ವವಿದ್ಯಾಲಯದ ಆಡಳಿತ ಸದಸ್ಯ ತ್ರಿವಿಕ್ರಮ ಜೋಷಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಿಲ್ಲಾ ಸಂಘಚಾಲಕ ಸದಾನಂದಪ್ರಭು, ಡಾ.ಬಸನಗೌಡ ಪಾಟೀಲ, ಡಾ.ವೆಂಕಟೇಶ ನಾಯಕ, ಡಾ.ಕಿರಣ್ ಖೇಣೆದ್, ಗೌತಮ್ ಗಿಯ, ಕೊಟ್ರೇಶಪ್ಪ ಕೋರಿ, ಸುನಿಲ್ ವರ್ಮ, ಸ್ವಾಮಿ ವಿವೇಕಾನಂದ ಸಂಸ್ಥೆಯ ಸದಸ್ಯರು, ಧನ್ವಂತ್ರಿ ಆಸ್ಪತ್ರೆಯ ಸಿಬ್ಬಂದಿ ಇದ್ದರು.