ಸಂಘದ ಅಧ್ಯಕ್ಷ ನಾಗರಾಜ ಪಾಟೀಲ್, ನಿರ್ದೇಶಕರಾದ ಪಂಪಾಪತಿ ವಟಗಲ್, ತ್ರಿಪುರಾಂತಕ ಅಂಗಡಿ, ಶಿವರಾಜಪ್ಪಗೌಡ ಪಾಟೀಲ್, ಶಿವಪುತ್ರಪ್ಪ ಭೋಗಾವತಿ, ಪ್ರವೀಣ ಕುಮಾರ ಹಣಿಗಿ, ವಿಶ್ವನಾಥರೆಡ್ಡ, ತ್ರಿಶೂಲಧರ ಅಮೀನಗಡ, ಬಸವರಾಜ ಬಡಿಗೇರ, ಸುಭಾಷ್ ಪಾಟೀಲ್, ವೀರಭದ್ರಪ್ಪ ಹಳ್ಳಿ, ನೆಹರೂ ಬಾಗೋಡಿ, ಸಲಹಾ ಸಮಿತಿ ಸದಸ್ಯ ಬಸವರಾಜ ಬುಂಕಲದೊಡ್ಡಿ, ವ್ಯವಸ್ಥಾಪಕ ಮಲ್ಲನಗೌಡ, ಕರಿಯಪ್ಪ, ದುರುಗಪ್ಪ, ರಡ್ಡೆಪ್ಪ, ಬಸವರಾಜ ಮತ್ತು ಮಹೇಶ ಪಾಟೀಲ್ ಮತ್ತಿತರರು ಇದ್ದರು.