ಕಲ್ಮಾಲದ ರಾಮಲಿಂಗಶ್ವೇರ ದೇವಸ್ಥಾನಕ್ಕೆ ತಾಯಿಯೊಂದಿಗೆ ಬಂದಿದ್ದ ಲಿಂಗಣ್ಣ ಮಲವಿಸರ್ಜನೆಗೆಂದು ಹೋದಾಗ ಈ ಘಟನೆ ನಡೆದಿದೆ. ಬ್ಲೇಡ್ನಿಂದ ಕತ್ತು ಕೊಯ್ದ ಸ್ಥಿತಿಯಲ್ಲಿ ಲಿಂಗಣ್ಣ ಪತ್ತೆಯಾಗಿದ್ದಾರೆ. ಮೃತನ ತಾಯಿ ಸಾಬವ್ವ ಅವರು ನೀಡಿದ ದೂರು ಆಧರಿಸಿ ಸಂಶಯಾಸ್ಪದ ಸಾವು ಪ್ರಕರಣವನ್ನು ಗ್ರಾಮೀಣ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.