ಜಿಲ್ಲೆಯಿಂದ ತೆರಳುವ ಕಾರ್ಯಕರ್ತರಿಗೆ 200 ಬಸ್, 230 ಕ್ರೂಸರ್, 100 ಕಾರು ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಭಾನುವಾರ ಬೆಳಿಗ್ಗೆ 7 ದಾವಣಗೆರೆಯಿಂದ ತೆರಳುವರು. ಅಲ್ಲದೇ, ಮುಖಂಡರು ಸ್ವಂತ ವಾಹನಗಳಲ್ಲಿ ಬೆಂಗಳೂರಿಗೆ ಪ್ರಯಾಣ ಬೆಳೆಸುವರು ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್ ಜಾಧವ್ ‘ಪ್ರಜಾವಾಣಿ’ಗೆ ತಿಳಿಸಿದರು.