ನಬಾರ್ಡ್ ಉಪಪ್ರಧಾನ ನಿರ್ದೇಶಕ ಪಿವಿಎಸ್ ಸೂರ್ಯಕುಮಾರ್ ಗೋಪೂಜೆ ನೆರವೇರಿಸುವ ಮೂಲಕ ಸಿರಿಧಾನ್ಯ ಸಮಾವೇಶವನ್ನು ಉದ್ಘಾಟಿಸಿದರು. ನಬಾರ್ಡ್ ಪ್ರಧಾನ ವ್ಯವಸ್ಥಾಪಕ ಸಿಎಸ್ಆರ್ ಮೂರ್ತಿ, ಪ್ರಧಾನ ವ್ಯವಸ್ಥಾಪಕ ಟಿ.ರಮೇಶ, ವಿಶ್ವವಿದ್ಯಾಲಯದ ಸಂಶೋಧನಾ ನಿರ್ದೇಶಕ ಡಾ.ಬಿ.ಕೆ.ದೇಸಾಯಿ, ಆಡಳಿತ ಮಂಡಳಿ ಸದಸ್ಯರಾದ ಕೊಟ್ರೇಶಪ್ಪ ಬಿ.ಕೋರಿ, ಮಹಾಂತೇಶಗೌಡ ಪಾಟೀಲ, ಸುನೀಲಕುಮಾರ ವರ್ಮಾ, ತ್ರಿವಿಕ್ರಮ ಜೋಷಿ, ಬಿ.ಶ್ರೀಧರ ಕೆಸರಟ್ಟಿ ಮತ್ತಿತರರು ಇದ್ದರು.