‘ಹಣ ದುರ್ಬಳಕೆ ಕುರಿತು ದೇವದುರ್ಗ ತಾಲ್ಲೂಕಿನ ಗೋಪಾಲಪುರದ ಖಾಸಿಂಸಾಬ ಅಂಜಳ ದೂರು ನೀಡಿದ್ದರು. ಈ ಕುರಿತು ಉಪಕೃಷಿ ನಿರ್ದೇಶಕರಿಂದ ತನಿಖೆ ಆಗಿತ್ತು. ಪ್ರಿಯಾಂಕಾ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಲಾಗಿತ್ತು. ಆದರೆ, ಹಾಜರಾಗುವ ಪ್ರಮೇಯವೇ ಉದ್ಬವಿಸುವುದಿಲ್ಲ ಎಂದು ಪ್ರಿಯಾಂಕಾ ಪತ್ರ ಮುಖೇನ ತಿಳಿಸಿದ್ದರು.