ಮನುಜಮತ ಬಳಗದ ಅಧ್ಯಕ್ಷ ಡಿ.ಎಚ್.ಕಂಬಳಿ, ಸಮುದಾಯದ ರಾಜ್ಯ ಕಾರ್ಯದರ್ಶಿ ಎಸ್.ದೇವೇಂದ್ರಗೌಡ, ಮುಖಂಡರಾದ ಬಾಷುಮಿಯಾ, ಬಿ.ಲಿಂಗಪ್ಪ, ಅಶೋಕಗೌಡ ಗದ್ರಟಗಿ, ವೀರಭದ್ರಗೌಡ ಅಮರಾಪುರ, ಎಂ.ಗೋಪಾಲಕೃಷ್ಣ, ಸರಸ್ವತಿ ಪಾಟೀಲ, ವೈ.ನರೇಂದ್ರನಾಥ, ಸಮ್ಮದ್ ಚೌದ್ರಿ, ಗಂಗಣ್ಣ ಡಿಶ್ ಮಾತನಾಡಿದರು. ವೀರಭದ್ರಪ್ಪ ಕುರಕುಂದಿ, ಬಸವರಾಜ ನಾಡಗೌಡ, ಅಯ್ಯನಗೌಡ ಆಯನೂರು, ಶರಣಪ್ಪ ತೆಂಗಿನಕಾಯಿ, ವೆಂಕನಗೌಡ, ಪಂಪಯ್ಯಸ್ವಾಮಿ, ಎಸ್.ಎಂ.ಖಾದ್ರಿ, ಬಾಬರ್ಬೇಗ್, ಹುಸೇನಬಾಷಾ, ಬಸವರಾಜ ಬಾದರ್ಲಿ, ಬಸವರಾಜ, ಭೀಮೇಶ, ವೀರೇಶ, ಮೌಲಪ್ಪ, ಎಸ್.ಎನ್.ವೀರೇಶ, ಸುಮಿತ್, ಶಕುಂತಲಾ ಹಾಗೂ ಜಲಜಾಕ್ಷಿ ಇದ್ದರು.