ಸಮ್ಮೇಳನದಲ್ಲಿ ನೂತನ ಸಮಿತಿ ರಚಿಸಲಾಯಿತು. ಜಿಲ್ಲಾ ಅದ್ಯಕ್ಷರಾಗಿ ಖಲೀದ್ ಮೊಹಿಯುದ್ದಿನ್, ಉಪದ್ಯಾಕ್ಷರಾಗಿ ಎಂ.ಜಿ. ಸತೀಶ್, ಮುರುಳಿದರ್ ರೆಡ್ಡಿ, ಡಾ.ಚಂದ್ರಮೌಳಿ, ಕಾರ್ಯಕಾರಿಣಿ ಸದಸ್ಯರಾಗಿ ಪ್ರಮೋದಕುಮಾರ, ಜಂಟಿ ಕಾರ್ಯದರ್ಶಿ ಅರುಣಾ ಕೆ. ಲಕ್ಷ್ಮಣ, ಆಂಜಿನಯ್ಯ, ಲಿಂಗಪ್ಪ, ಹಾಗೂ ಸದ್ಯಸರಾದ ರೆವಮ್ಮ, ದೇವರಾಜ, ಮಾರುತಿ, ವೀರೇಶ ಹೋಳಗೋಡ ಅವರನ್ನು ನೇಮಿಸಲಾಯಿತು.