ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮಹಾಲಿಂಗಪ್ಪ, ಕಾಷುಟೆಕ್ ಜೆಇ ಕೌಸರ್, ಮುಖಂಡ ರಾದ ಯಮನಪ್ಪ ಮಲ್ಲಾಪುರ, ಎಂ.ಡಿ.ನದೀಮ್ ಮುಲ್ಲಾ, ಕೆ.ಛತ್ರಪ್ಪ, ಚಂದ್ರಶೇಖರ ಮೈಲಾರ, ನಿರುಪಾದಿ ನಾಗಲಾಪೂರ, ಲಿಂಗರಾಜ ಹೂಗಾರ್, ಇಲಿಯಾಜ್ ಪಟೇಲ್, ಮಹಾದೇವ ಧುಮತಿ, ಬಸವರಾಜ ಬಡಿಗೇರ್, ಶರಣಪ್ಪ ಗಿಣಿವಾರ, ಗುರುರಾಜ ಮುಕ್ಕುಂದಾ, ಹನುಮಂತ ಹಂಚಿನಾಳ, ಹನುಮಂತ ಬೂದಿವಾಳ ವಕೀಲ, ನಿರುಪಾದಿ ಸಾಸಲಮರಿ, ಶರಣಬಸವ ಮಲ್ಲಾಪುರ, ಭೀಮೇಶ ಕವಿತಾಳ, ದುಗುರಪ್ಪ ಬಾಲಿ, ಸೈಯ್ಯದ್ ಆಸೀಫ್, ಮಲ್ಲಿಕಾರ್ಜುನ ಜೀನೂರು, ರಾಮಣ್ಣ ಸಾಸಲಮರಿ, ಜಕ್ಕರಾಯ, ಪಂಪಾಪತಿ, ಬಾಬಾಖಾನ್ ಇದ್ದರು.