ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕ ಡಿ.ವೀರನಗೌಡ, ದೇವದಾಸಿ ಯೋಜನೆಯ ಪುನರ್ವಸತಿ ಜಿಲ್ಲಾ ಯೋಜನಾಧಿಕಾರಿ ಜಿ.ಬಿ.ಗೋಪಾಲ ನಾಯಕ. ಜಿಲ್ಲಾ ಎಡ್ಸ್ ನಿಯಂತ್ರಣ ಅಧಿಕಾರಿ ಡಾ. ಸುರೇಂದ್ರ ಬಾಬು. ಕಾರ್ಯಕ್ರಮ ಸಂಯೋಜಕ ಮಠಪತಿ,ಅಜೀಮ್ ಪ್ರೇಮ್ಜೀ ಫೌಂಡೇಶನ್ ಸಂಯೋಜಕ ಅಡಿವೆಪ್ಪ. ಸಹ ಸಂಯೋಜಕ ಶ್ರೀನಿವಾಸ ಕುಲಕರ್ಣಿ, ಎ.ಮಂಜುನಾಥ ಇದ್ದರು.