ಪ್ರತಿಭಟನೆಯಲ್ಲಿ ಬಿಜೆಪಿ ನಗರಾಧ್ಯಕ್ಷ ಬಿ.ಗೋವಿಂದ, ರಾಜಕುಮಾರ, ಕೆ.ಎಂ.ಪಾಟೀಲ್, ಶೇಖರರೆಡ್ಡಿ, ಕಡಗೊಳ ಅಂಜಿನೆಯ್ಯ,ಎ.ಚಂದ್ರಶೇಖರ, ಬಂಡೆಶ ವಲ್ಕಂದಿನ್ನಿ, ಗುಡಿಸಿ ನರಸರೆಡ್ಡಿ, ಸಂಜೀವರೆಡ್ಡಿ, ಉಟ್ಕೂರು ರಾಘವೇಂದ್ರ, ಮಹೇಂದ್ರರೆಡ್ಡಿ ಡಾ.ನಾಗರಾಜ ಬಾಲ್ಕಿ, ಶಶಿರಾಜ್ ಮಸ್ಕಿ, ಈ ಶಶಿರಾಜ, ಸುಲೋಚನಾ, ವಾಣಿ, ಗಂಗೂಬಾಯಿ, ಸುಷ್ಮಾ, ನಾಗವೇಣಿ ಇದ್ದರು.