ಚಾಲೆಂಜರ್ಸ್ ತಂಡದ ಹಿರಿಯ ಕ್ರೀಡಾಪಟು ಡಿ.ಎನ್.ಕೃಷ್ಣಾರೆಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರ ಸಂಘದ ಉಪಾಧ್ಯಕ್ಷ ಸೈಯದ್ಸಿದ್ದಿಕ್, ಪ್ರಧಾನ ಕಾರ್ಯದರ್ಶಿ ಮಣಿಕಂಠ, ಹಿರಿಯ ಪತ್ರಕರ್ತರಾದ ಬಿ.ಟಿ.ಚಂದ್ರಶೇಖರರೆಡ್ಡಿ, ಬಿಎಸ್. ಸುರೇಶ್, ಚಾಲೆಂಜರ್ಸ್ ಕ್ರಿಕೆಟರ್ಸ್ನ ಮೂರ್ತಿ, ಭಾಷಾ, ಶ್ರೀನಾಥ್, ಸಂಜು,ಮುಜೀಬ್ ಇದ್ದರು.