ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಬಸ್‌ ಡಿಕ್ಕಿಯಾಗಿ ಬಾಲಕಿ ಸಾವು

Last Updated 31 ಆಗಸ್ಟ್ 2018, 9:05 IST
ಅಕ್ಷರ ಗಾತ್ರ

ರಾಯಚೂರು: ತಾಲ್ಲೂಕಿನ ದೇವಸುಗೂರು ಗ್ರಾಮದ ಎಸ್‌ಬಿಟಿ ಕಾಲೋನಿ ಬಳಿ ಸರ್ಕಾರಿ ಬಸ್‌ ಡಿಕ್ಕಿಯಾಗಿ ಬಾಲಕಿಮದೀಯಾ ಕೌಸರ್‌ಶುಕ್ರವಾರ ಮೃತಪಟ್ಟಿದ್ದಾಳೆ.

ಶೌಚ ಮಾಡುವುದಕ್ಕಾಗಿ ಬಾಲಕಿ ರಸ್ತೆ ದಾಟುತ್ತಿರುವಾಗ ಬಸ್‌ ಡಿಕ್ಕಿಯಾಗಿದೆ. ಬಸ್‌ ಚಾಲಕ ವೆಂಕಟೇಶ್‌ ದಂಡ್‌ ಅವರನ್ನು ಶಕ್ತಿನಗರ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಬಸ್‌ ಡಿಕ್ಕಿಯಿಂದ ಬಾಲಕಿಯ ತಲೆಗೆ ಭಾರಿ ಪೆಟ್ಟಾಗಿ, ಸ್ಥಳದಲ್ಲೇಮೃತಪಟ್ಟಿದ್ದಾಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT