ಲಾಕ್ ಡೌನ್ನಿಂದಾಗಿ ಮಾರಾಟ ವ್ಯವಸ್ಥೆಯ ಕೊರತೆ ಇದ್ದರೂ ಮೊದಲ ಫಲಸಲಿನಲ್ಲಿ ನುಗ್ಗೆಕಾಯಿ, ಅಂಜೂರು ಮತ್ತು ಪೇರಲದಿಂದ ಅಧಿಕ ಲಾಭವಿಲ್ಲವಾದರೂ ಯಾವುದೇ ನಷ್ಟವಾಗದಂತೆ ಲಾಭ ದೊರೆತಿದೆ. ಸಾಮಾನ್ಯವಾಗಿ ಮೊದಲ ವರ್ಷ ತೋಟಗಾರಿಕೆ ಬೆಳೆಗಳಿಗೆ ಲಾಭ ಸಿಗುವುದಿಲ್ಲ. ಆದರೂ ಸ್ವಲ್ಪ ಪ್ರಮಾಣ ಲಾಭ ಸಿಕ್ಕಿರುವುದು ಅನು
ಕೂಲವಾಗಿದೆ, ಮುಂದಿನ ವರ್ಷಗಳಲ್ಲಿ ಅಧಿಕ ಲಾಭ ಸಿಗುವ ನಿರೀಕ್ಷೆ ಇದೆ ಎನ್ನುತ್ತಾರೆ.