ಅಕ್ಟೋಬರ್ 1 ರ ರಾತ್ರಿಯಿಂದಲೇ ವಿವಿಧ ಸಂಘ–ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಾಚರಣೆ ಮಾಡಿ, ಬಿಡಾಡಿ ದನಗಳನ್ನು ಮಹಿಳಾ ಸಮಾಜ ಆವರಣದಲ್ಲಿ ಇರಿಸಲಾಗಿದೆ. ಇನ್ನು ಮುಂದೆ ಬಿಡಾಡಿ ದನಗಳು ಕಂಡುಬಂದಲ್ಲಿ ಗೋಶಾಲೆಗೆ ರವಾನಿಸುವ ಕಾರ್ಯ ನಡೆಯಲಿದೆ. ಜನರು ಇದಕ್ಕೆಲ್ಲ ಸಹಕರಿಸಿ ಕಾರ್ಯಾಚರಣೆಯಲ್ಲಿ ಭಾಗವಹಿಸಬೇಕು ಎಂದು ಕೋರಿದ್ದಾರೆ.