<p><strong>ರಾಯಚೂರು: </strong>ನಗರದ ಹೈದರಾಬಾದ್ ಮಾರ್ಗದಲ್ಲಿರುವ ಮೆ.ಬಲ್ವಂತ್ ಇಂಡಸ್ಟ್ರೀಸ್ ಹತ್ತಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ.</p>.<p>ಕಾರ್ಖಾನೆಯ ಅಗ್ನಿ ಅವಘಡದಲ್ಲಿ ಒಂದು ಕೋಟಿ ರೂ. ಮೌಲ್ಯ ಹತ್ತಿ ಸುಟ್ಟು ಭಸ್ಮವಾಗಿದೆ.</p>.<p>250 ಕ್ವಿಂಟಲ್ ಹತ್ತಿ ಅರಳೆ ಮತ್ತು 8 ಸಾವಿರ ಕ್ವಿಂಟಲ್ ಹತ್ತಿ ಕಾಳು ಸುಟ್ಟಿವೆ ಎಂದು ಕಾರ್ಖಾನೆ ಮಾಲೀಕ ಶ್ರೇಣಿಕರಾಜ ಮೂಥಾ ತಿಳಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ರಾಯಚೂರು: </strong>ನಗರದ ಹೈದರಾಬಾದ್ ಮಾರ್ಗದಲ್ಲಿರುವ ಮೆ.ಬಲ್ವಂತ್ ಇಂಡಸ್ಟ್ರೀಸ್ ಹತ್ತಿ ಕಾರ್ಖಾನೆಯಲ್ಲಿ ಮಂಗಳವಾರ ಬೆಳಿಗ್ಗೆ ಬೆಂಕಿ ಅವಘಡ ಸಂಭವಿಸಿದೆ.</p>.<p>ಕಾರ್ಖಾನೆಯ ಅಗ್ನಿ ಅವಘಡದಲ್ಲಿ ಒಂದು ಕೋಟಿ ರೂ. ಮೌಲ್ಯ ಹತ್ತಿ ಸುಟ್ಟು ಭಸ್ಮವಾಗಿದೆ.</p>.<p>250 ಕ್ವಿಂಟಲ್ ಹತ್ತಿ ಅರಳೆ ಮತ್ತು 8 ಸಾವಿರ ಕ್ವಿಂಟಲ್ ಹತ್ತಿ ಕಾಳು ಸುಟ್ಟಿವೆ ಎಂದು ಕಾರ್ಖಾನೆ ಮಾಲೀಕ ಶ್ರೇಣಿಕರಾಜ ಮೂಥಾ ತಿಳಿಸಿದ್ದಾರೆ.</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>