ವೇದಿಕೆಯಲ್ಲಿ ಮುಖಂಡರಾದ ಎಂ.ನರಸನಗೌಡ, ಪಿ.ಶ್ರೀನಿವಾಸರೆಡ್ಡಿ ,ವೆಂಕನಗೌಡ, ಡಾ.ಪ್ರಕಾಶಯ್ಯನಂದಿ, ಬಿ.ಸೂಗಪ್ಪ, ಸಣ್ಣ ಕರಿಯಪ್ಪ , ದೇವಸೂಗೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸೂಗನಗೌಡ , ಆರ್ಟಿಪಿಎಸ್ ನೌಕರರ ಸಂಘದ ಅಧ್ಯಕ್ಷ ಬಸವಲಿಂಗಪ್ಪ , ಕರ್ನಾಟಕ ವಿದ್ಯುತ್ ನಿಗಮ ನೌಕರರ ಸಂಘದ ಅಧ್ಯಕ್ಷ ಜಗದೀಶ ಸಮಾಳ್ ಇದ್ದರು.