ಪ್ರಸನ್ನ ಪಾಟೀಲ್, ರಾಮಣ್ಣ ವಕೀಲ, ಮೌನೇಶ ನಾಯಕ, ಭೀಮಣ್ಣ ಕಾಚಾಪೂರ, ಬಸವರಾಜ ನಾಯಕ ತುಗ್ಗಲದಿನ್ನಿ, ಮಣಿಕಂಠನಾಯಕ, ಚಂದ್ರಶೇಖರ ನಾಯಕ, ಗೋವಿಂದಪ್ಪ ನಾಯಕ ರಂಗಾಪೂರ, ಮಲ್ಲಯ್ಯ ಮಲ್ಕಾಪೂರ, ಆರ್.ಕೆ. ನಾಯಕ, ವೆಂಕಟೇಶ ನಾಯಕ ಮಂಗನಾಳ, ಸಂತೋಷ ಪಾಟೀಲ್, ವೆಂಕೋಬ ನಾಯಕ ಮಲ್ಲದಗುಡ್ಡ, ರಾಘವೇಂದ್ರ ನಾಯಕ ಜಾಲವಾಡಗಿ, ಬಸವರಾಜ ನಾಯಕ ರಂಗಾಪೂರ, ಮೀಸಲಾತಿ ಹೆಚ್ಚಳ ಹೋರಾಟ ಸಮಿತಿ ಪದಾಧಿಕಾರಿಗಳು ಸೇರಿದಂತೆ ಎಸ್ಸಿ ಹಾಗೂ ಎಸ್ಟಿ ಜನಾಂಗದ ಮುಖಂಡರು ಪಾಲ್ಗೊಂಡಿದ್ದರು.